Saturday 5 March 2016

ಡಿವಿ ಗುಂಡಪ್ಪ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಆಹ್ವಾನ


ಈ ಬಾರಿಯ ಕಾರ್ಯಕ್ರಮ ವಿವರ ಈ ಕೆಳಗಿನಂತಿದೆ:

* ಶ್ರೀ ಕೆ.ಸತ್ಯನಾರಾಯಣ ಹಿರಿಯ ಕಥೆಗಾರರು, ವಿಮರ್ಶಕರು ಇವರು 'ಡಿ.ವಿ.ಜಿ ಯವರ ಪರಿಕಲ್ಪನೆಯಲ್ಲಿ ರಾಷ್ಟ್ರಕ' ಎಂಬುದರ ಕುರಿತು ವಿಷಯ ಮಂಡಿಸಲಿದ್ದಾರೆ.

* ಶ್ರೀ ರವಿ ಹೆಗಡೆ, ಸಂಪಾದಕರು, ಉದಯವಾಣಿ ದಿನಪತ್ರಿಕೆ ಇವರು 'ಡಿವಿಜಿ ಮತ್ತು ಪತ್ರಿಕೋದ್ಯಮ' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮ:
ಡಿ.ವಿ.ಜಿ ಯವರ ಗೀತೆಗಳ ಗಾಯನ :

* ಶ್ರೀ ಪಿ. ಶಶಿಧರ , ಕರ್ನಾಟಕ ಸಂಗೀತ ಕಲಾವಿದರು

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯ ರಸ್ತೆ , ಬಸವನಗುಡಿ

ದಿನಾಂಕ: 17 ಮಾರ್ಚ್ ಗುರುವಾರ
ಸಮಯ: ಸಂಜೆ 5.45 ಗಂಟೆಗೆ

ಅದೇ ದಿನ ಬೆಳಿಗ್ಗೆ 7.45 ಕ್ಕೆ ಬ್ಯೂಗಲ್ ರಾಕ್ ಪಾರ್ಕ್ ನಲ್ಲಿ ಡಿವಿಜಿ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ವಿರುತ್ತದೆ. ನೀವೆಲ್ಲರೂ ಎರಡೂ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲು ಸಮಾಜಸೇವಕರ ಸಮಿತಿ ಕೋರುತ್ತದೆ.

Friday 4 March 2016

ವಿವಿಧ ಭಾಷೆಗಳಲ್ಲಿ ಬಂದಿರುವ ಡಿವಿಜಿ ಅವರ ಕೃತಿಗಳು: